ಬಿಳಿನೆಲೆ ಗೋಪಾಲಕೃಷ್ಣ ದೇವಾಲಯದ ವ್ಯವಸ್ಥಾಪನಾ ಸಮಿತಿ ರಚನೆ|ಅಧ್ಯಕ್ಷರಾಗಿ ಹರಿಶ್ಚಂದ್ರ ಕಳಿಗೆ ಆಯ್ಕೆ

ಸಮಗ್ರ ನ್ಯೂಸ್: ಮುಜುರಾಯಿ ಇಲಾಖೆಯ ಪ್ರವರ್ಗ ಸಿ ಯಡಿಯಲ್ಲಿ ಬರುವ ಶ್ರೀ ಗೋಪಾಲಕೃಷ್ಣ ದೇವಾಲಯದ ನೂತನ ವ್ಯವಸ್ಥಾಪಕನಾ ಸಮಿತಿ ಜ.16 ರಂದು ರಚನೆಯಾಗಿದೆ.

ಕಳಿಗೆ ಪಟ್ಲೇರ್ ಮನೆಯ ಹರಿಶ್ಚಂದ್ರ ಕಳಿಗೆ ಯವರು ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.

ಸದಸ್ಯರಾಗಿ ಧರ್ಮಪಾಲ ಗೌಡ ದಂಬೆಕೋಡಿ ಕೈಕಂಬ,ಉಮೇಶ್ ನಾಯ್ಕ್, ಶ್ರೀಕಲಾ ಎಸ್,ಭವ್ಯ ಸಿ,ಮನೋಜ್ ಕುಮಾರ್‌ ಎಸ್,ಬೋಜಪ್ಪ ಗೌಡ, ಎ ಗುಡ್ಡಪ್ಪ ಗೌಡ,ಹಾಗೂ ಪ್ರದಾನ ಅರ್ಚಕರು ಆಯ್ಕೆ ಆಗಿರುತ್ತಾರೆ.