ಸುಳ್ಯ ತಾಲೂಕು ಆಂಬುಲೆನ್ಸ್ ವಾಹನ ಚಾಲಕ ಮಾಲಕರ ಸಂಘ ಅಸ್ತಿತ್ವಕ್ಕೆ

ಸುಳ್ಯ ತಾಲೂಕಿನ ಆಂಬುಲೆನ್ಸ್ ವಾಹನ ಚಾಲಕ ಮಾಲಕರ ಸಂಘವು ಸುಳ್ಯದ ಉಡುಪಿ ಗಾರ್ಡನ್ ನಲ್ಲಿ ಆ .24 ರಂದು ಸಮಿತಿ ರಚಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಶಿವಪ್ರಸಾದ್ ರವರು ವಹಿಸಿಕೊಂಡಿದ್ದರು, ಶರತ್ ತೊಡಿಕಾನ ಪ್ರಾಸ್ತಾವಿಕ ಮಾತನಾಡಿದರು.

ಸುಳ್ಯ ತಾಲೂಕಿನ ಆಂಬುಲೆನ್ಸ್ ವಾಹನ ಚಾಲಕ ಮಾಲಕರ ಸಂಘದ ಗೌರವವಾಧ್ಯಕ್ಷರಾಗಿ ಶಿವಪ್ರಸಾದ್ ಕೆ.ಜಿ, ಅಧ್ಯಕ್ಷರಾಗಿ ಶರತ್ ಎ.ತೊಡಿಕಾನ, ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ಗೂನಡ್ಕ, ಕೋಶಾಧಿಕಾರಿ ರಫೀಕ್ ಬಿ.ಎಂ.ಎ. ಸುಳ್ಯ, ಉಪಾಧ್ಯಕ್ಷರಾಗಿ ಉನೈಸ್ ಪೆರಾಜೆ, ಜೊತೆ ಕಾರ್ಯದರ್ಶಿಯಾಗಿ ಪ್ರದೀಪ್ ಸುಬ್ರಹ್ಮಣ್ಯ, ಮಿಡಿಯ ಕಾರ್ಯದರ್ಶಿಯಾಗಿ ರಫಿಕ್ ಬಾಳೆಮಕ್ಕಿ ಇವರುಗಳನ್ನು ಆಯ್ಕೆ ಮಾಡಲಾಯಿತು.

ಸಮಿತಿಯ ಸದಸ್ಯರುಗಳಾಗಿ ಕೇಶವ ಬೆಳ್ಳಾರೆ, ಹಮೀದ್ ಬೆಳ್ಳಾರೆ, ಹನೀಫ್ ಕೆವಿಜಿ ಸುಳ್ಯ, ಆನಂದ 108 ಸುಳ್ಯ, ಉದಯ ಪಂಚಶ್ರೀ, ರಾಜಶೇಖರ 108 ಸುಳ್ಯ, ಸೀತಾರಾಮ 108 ಸುಳ್ಯ, ಪ್ರಶಾಂತ್ ಜ್ಯೋತಿ ಸೇವಭಾರತಿ, ಸಿದ್ದಿಕ್ ಜಟ್ಟಿಪಳ್ಳ, ಸಮೀರ್ ಕಾಣಿಯೂರು, ಪ್ರಶಾಂತ್ ಕೆವಿಜಿ ಸುಳ್ಯ, ವಿನಯ್ ಎಜೆ, ಫೈಜಲ್ ಎ.ಐ. ಕೆಎಂಸಿ ಸುಳ್ಯ, ಜಯಪ್ರಕಾಶ್ ಕೆವಿಜಿ ಸುಳ್ಯ, ತಾಜುದ್ದೀನ್ ಟರ್ಲಿ ಕಲ್ಲುಗುಂಡಿ, ರಾಧಾಕೃಷ್ಣ ಅಮರ ಗುತ್ತಿಗಾರು, ಉದಯ ಕೊಲ್ಲಮೊಗ್ರು, ಆರ್.ಬಿ. ಬಷೀರ್ ಪೈಚಾರ್, ಅಜಿತ್ ಮಾಡವು ಅವರನ್ನು ಆಯ್ಕೆ ಮಾಡಲಾಯಿತು.

ಸಿದ್ದಿಕ್ ಗೂನಡ್ಕ ಸ್ವಾಗತಿಸಿ, ರಫಿಕ್ ಲೈಫ್ ಕೇರ್ ವಂದನಾರ್ಪಣೆ ಮಾಡಿದರು.